ಸಾಮಾನ್ಯ ಜ್ಞಾನ - ಮಾದರಿ ಪ್ರಶ್ನೆಗಳು

 

1.       ಭಾರತ ಬಯೋಟೆಕ್ ಅಭಿವೃದ್ಧಿ ಪಡಿಸಿದ ಕೊರೋನ ಲಸಿಕೆಯ ಹೆಸರೇನು ?

ಕೋವಾಕ್ಸಿನ್

2.       ಪ್ರಮುಖ ಕೊವಿಡ್ ಲಸಿಕೆ ಉತ್ಪಾದಕ  ಸಂಸ್ಥೆ “ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ” ಎಲ್ಲಿದೆ?

ಪುಣೆ, ಮಹಾರಾಷ್ಟ್ರ

3.       ಇತ್ತೀಚಿಗೆ ಆಯ್ಕೆ ಆದ ಅಮೇರಿಕಾದ ಅಧ್ಯಕ್ಷರಾದ ಜೋ ಬಿಡೆನ್ ಯಾವ  ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದಾರೆ ?

ಡೆಮೋಕ್ರಾಟ್

4.       ಆಫ್ಘಾನಿಸ್ಥಾನದ ಅದ್ಯಕ್ಷರು ಯಾರು ?

ಅಶ್ರಫ್ ಘನಿ

5.       ಸಿಂಧೂ ಕಣಿವೆ ನಾಗರಿಕತೆಯ ಕಾಲ ಯಾವುದು?

ಕ್ರಿ ಪೂ 2500 ರಿಂದ ಕ್ರಿ ಪೂ 1750

6.       ಹರಪ್ಪ ನಾಗರಿಕತೆಯ ಜನರು ಯಾರ ಜೊತೆ ವ್ಯಾಪಾರ ಸಂಬಂಧ ಹೊಂದಿದ್ದರು ?

ಮೆಸಪಟೋಮಿಯ

7.       ಸಿಂಧೂ ಕಣಿವೆಯಲ್ಲಿ ಮಾನವ ನಿರ್ಮಿತ ಹಡಗು ಕಟ್ಟೆ ಎಲ್ಲಿ ಕಂಡು ಬಂದಿದೆ ?

ಲೋಥಾಲ್

8.       ಹೊಯ್ಸಳರ ರಾಜಧಾನಿಯಾಗಿದ್ದ ಹಳೆಬೀಡನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರು ?

ದ್ವಾರಸಮುದ್ರ

9.       ವಿಶ್ವದ ಅತಿ ಉದ್ದದ ಮಹಾಕಾವ್ಯ ಯಾವುದು?

ಮಹಾಭಾರತ

10.   ಕಿರತಾರ್ಜುನಿಯವನ್ನು ರಚಿಸಿದವರು ಯಾರು?

ಭಾರವಿ

11.   “ಹರ್ಷ ಚರಿತ” ಯಾರ ಕೃತಿ ?

ಬಾಣಭಟ್ಟ

12.   “ಅಕ್ಬರ್ ನಾಮಾ” ರಚಿಸಿದವರು ಯಾರು ?

ಅಬು ಫಜಲ್

13.   ಗುಪ್ತರ  ರಾಜಧಾನಿ ಯಾವುದು?

ಪಾಟಲಿಪುತ್ರ

14.   ಬಂಗಾಳ ವಿಭಜನೆಯಾದ  ವರ್ಷ ಯಾವುದು ?

1905 ರಲ್ಲಿ

15.   ಯಾವ ವರ್ಷದಲ್ಲಿ ಮುಸ್ಲಿಂ ಲೀಗ್ ರಚನೆಯಾಯಿತು ?

1906 ರಲ್ಲಿ

16.   ಚೌರಿ ಚೌರ ಘಟನೆ ಯಾವಾಗ ನಡೆಯಿತು ?

5 ಫೆಬ್ರುವೆರಿ 1920 ರಂದು

17.   ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಯಾವಾಗ ನಡೆಯಿತು ?

13 ಏಪ್ರಿಲ್ 1919

18.   ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದವರು ಯಾರು ?

ರಾಮಾನುಜಾಚಾರ್ಯರು

19.   ಹುಮಾಯೂನನ ಗೋರಿ ಎಲ್ಲಿದೆ ?

ದೆಹಲಿ

20.   ಹವಾಮಹಲ್ ಎಲ್ಲಿದೆ ?

ಜೈಪುರ್, ರಾಜಸ್ಥಾನ್  

21.   ದರಿಯಾ ದೌಲತ್ ಬಾಗ್ ಎಲ್ಲಿದೆ ?

ಶ್ರೀರಂಗಪಟ್ಟಣ

22.   ದಕ್ಷಿಣ ಗೋಳಾರ್ಧದ ಸಣ್ಣದಾದ ದಿನ ಯಾವುದು ?

ಜೂನ್ 21

23.   ಉತ್ತರ ಗೋಳಾರ್ಧದ ಸಣ್ಣದಾದ ದಿನ ಯಾವುದು ?

ಡಿಸೆಂಬರ್ 21

24.   ಆರ್ಯ ಸಮಾಜದ ಸ್ಥಾಪಕರು ಯಾರು ?

ಸ್ವಾಮಿ ದಯಾನಂದ ಸರಸ್ವತಿ

25.   ಬ್ರಹ್ಮ ಸಮಾಜದ ಸ್ಥಾಪಕರು ಯಾರು ?

ರಾಜಾ ರಾಮ್ ಮೊಹನ ರಾಯ

26.   ಪ್ರಾರ್ಥನಾ ಸಮಾಜದ ಸಂಸ್ಥಾಪಕರು ಯಾರು ?

ಆತ್ಮರಾಮ್ ಪಾಂಡುರಂಗ

27.    ಸ್ವರಾಜ್ ಪಾರ್ಟಿಯನ್ನು ಯಾರು ಸ್ಥಾಪಿಸಿದರು?

ಮೋತಿಲಾಲ್ ನೆಹರು , ಸಿ ಆರ್ ದಾಸ್

28.   ಭಾರತದಲ್ಲಿ ಅತಿ ಹೆಚ್ಚು ಚಹಾ ಉತ್ಪಾದಿಸುವ ರಾಜ್ಯ ಯಾವುದು ?

ಅಸ್ಸಾಂ

29.   ಭಾರತದಲ್ಲಿ ಅತಿ ಹೆಚ್ಚು ಕಬ್ಬು  ಬೆಳೆಯುವ  ರಾಜ್ಯ ಯಾವುದು ?

ಉತ್ತರ ಪ್ರದೇಶ

30.   ಭಾರತದ ರಾಷ್ಟ್ರಧ್ವಜವನ್ನು ಯಾವಾಗ ಅಂಗಿಕರಿಸಲಾಯಿತು ?

22 ಜುಲೈ 1947 ರಂದು

31.   ರಾಷ್ಟ್ರೀಯ ಲಾಂಛನವನ್ನು ಯಾವಾಗ ಅಂಗಿಕರಿಸಲಾಯಿತು ?

26, ಜನೇವರಿ  1950 ರಂದು

32.   ಹೇಮಾವತಿ ನದಿ ಯಾವ ನದಿಯ ಉಪನದಿ ?

ಕಾವೇರಿ

33.   ಅಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ ?

ಕೃಷ್ಣಾ ನದಿ 

34.   ಅತಿ ಹೆಚ್ಚು ವರ್ಷ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ಯಾರು ?

 ದೇವರಾಜ್ ಅರಸ್

35.   ಶ್ರೀ ರಾಮಾಯಣ ದರ್ಶನಂ ಕೃತಿಗೆ, ಕುವೆಂಪು ಅವರಿಗೆ ಯಾವ ವರ್ಷದಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿತು ?

1967 ರಲ್ಲಿ

36.   ಕಡಲ ತೀರ ಭಾರ್ಗವ ಯಾರು ?

ಕೆ. ಶಿವರಾಂ ಕಾರಂತ್

37.   ಕೆ. ಶಿವರಾಂ ಕಾರಂತ್ ಅವರಿಗೆ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತು ?

ಮೂಕಜ್ಜಿಯ ಕನಸುಗಳು

38.   ಬಂಡಿಪುರ ರಾಷ್ಟ್ರೀಯ ಉದ್ಯಾನವನ್ನು ಸ್ಥಾಪಿಸಿದ್ದು ಯಾವ ವರ್ಷದಲ್ಲಿ ?

1974 ರಲ್ಲಿ

39.   ಭದ್ರಾ ವನ್ಯಜೀವಿ ಅಭಯಾರಣ್ಯ ಯಾವ ಜಿಲ್ಲೆಯಲ್ಲಿ ಇದೆ ?

ಚಿಕ್ಕಮಗಳೂರು

40.   ಕೊನೆಯ ಆಂಗ್ಲೋ  ಮೈಸೂರು ಯುದ್ಧ ನಡೆದ ವರ್ಷ ಯಾವುದು ?

1798 ರಲ್ಲಿ

41.   ಭಾರತರತ್ನ ಪಡೆದ ಮೊದಲ ಕನ್ನಡಿಗ ಯಾರು ?

ಸರ್ ಎಂ ವಿಶ್ವೇಶ್ವರಯ್ಯ

42.   ಕರ್ನಾಟಕ ಸಂಗಿತದ ಪಿತಾಮಹ ಯಾರು? 

ಪುರಂದರದಾಸರು

43.   ಮಾನವ ದೇಹದ ಅತಿದೊಡ್ಡ ಮೂಳೆ ಯಾವುದು?

ತೊಡೆ ಮೂಳೆ (ಫೀಮರ್)

44.   ಮಾನವ ದೇಹದ ಅತಿಚಿಕ್ಕ  ಮೂಳೆ ಯಾವುದು?

ಸ್ಟೆಪಿಸ್ (ಮದ್ಯಕಿವಿಯ ಮೂಳೆ )

45.   ಖೈಬರ್ ಕಣಿವೆ  ಎಲ್ಲಿದೆ?

ಪಾಕಿಸ್ತಾನ್

46.   ಯಮುನಾ ಎಕ್ಸ್ಪ್ರೆಸ್ ವೆ ಯಾವ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ ?

ನೊಯಿಡಾ ಮತ್ತು ಆಗ್ರಾ

47.   ನಾಗಾಲ್ಯಾಂಡಿನ ಅಧಿಕೃತ ಭಾಷೆ ಯಾವುದು ?

ಇಂಗ್ಲಿಷ್

48.    “ಫ್ರೀಡಂ ಅಟ್ ಮಿಡ್ ನೈಟ್” ಪುಸ್ತಕದ ಲೇಖಕರು ಯಾರು ?

ಡೊಮಿನಿಕ್ ಲ್ಯಾಪಿಯರ್ ಮತ್ತು ಲ್ಯಾರಿ ಕೊಲಿನ್ಸ್

49.   “ಮೈ ಡೇಸ್” ಯಾರ ಕೃತಿ ?

ಆರ್ ಕೆ ನಾರಾಯಣ್

50.   “ಗರಿ: , ಸಖಿಗೀತ ಯಾರ ಕವನ ಸಂಕಲನಗಳು ?

ದ ರಾ ಬೇಂದ್ರೆ

No comments:

Post a Comment