ಸಾಮಾನ್ಯ ಜ್ಞಾನ - ಭಾರತದ ಇತಿಹಾಸ

1.       ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಯಾವುದು ?

ಕ್ರಿ ಶ 1600

2.       ಫ್ಲಾಸಿ ಕದನವು ನಡೆದ ವರ್ಷ ಯಾವುದು ?

ಕ್ರಿ ಶ 1757

3.       ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವರು ಯಾರು ?

 ಲಾರ್ಡ್ ವೆಲ್ಲೆಸ್ಲಿ

4.       ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವರು ಯಾರು ?

ಲಾರ್ಡ್ ಡೌಲ್ ಹೌಸಿ

5.       ಮೊಘಲ್ ಸಾಮ್ರಾಜ್ಯದ ಜಹಂಗಿರನ ಆಸ್ಥಾನಕ್ಕೆ ಭೇಟಿ ನೀಡಿದ ಆಂಗ್ಲ ಅಧಿಕಾರಿ ಯಾರು ?

ಸರ್ ಥಾಮಸ್ ರೋ

6.       ರೈತವಾರಿ ಪದ್ದತಿಯನ್ನು ಜಾರಿಗೆ ತಂದವರು ಯಾರು ?

ಸರ್ ಥಾಮಸ್ ಮನ್ರೋ

7.       1857 ದಂಗೆಯ ಸಂದರ್ಭದಲ್ಲಿ ಗವರ್ನರ್ ಜನರಲ್ ಯಾರಾಗಿದ್ದರು?

ಲಾರ್ಡ್ ಕ್ಯಾನಿಂಗ್

8.        1857 ರ ದಂಗೆಯ ಸಮಯದಲ್ಲಿ ಲಕ್ನೋದಲ್ಲಿ ಪ್ರಮುಖ ನಾಯಕ ಯಾರಾಗಿದ್ದರು?

ಬೇಗಂ ಹಜ್ರತ್ ಮಹಲ್

9.       ಯಾವ ಬ್ರಿಟಿಷ್ ಅಧಿಕಾರಿ ಯಾರು ಜಾನ್ಸಿ ದಂಗೆಯನ್ನು ನಿಗ್ರಹಿಸಿದರು?

ಹೆನ್ರಿ ಲಾರೆನ್ಸ್

10.   1857 ರ ಬಂಡಾಯದ ಸಮಯದಲ್ಲಿ ಭಾರತದ ಚಕ್ರವರ್ತಿಯಾಗಿ ಯಾರು ಘೋಷಿಸಲ್ಪಟ್ಟರು?

ಬಹಾದ್ದೂರ್ ಷಹ II

 

  

No comments:

Post a Comment