ಜ್ಞಾನಪೀಠ ಯಾರಿಗೆ? ಯಾವಾಗ?




ಕುವೆಂಪು
ಕೃತಿ : ಶ್ರೀ ರಾಮಾಯಣ ದರ್ಶನಂ
ವರ್ಷ :  1967

ದ. ರಾ. ಬೇಂದ್ರೆ
ಕೃತಿ : ನಾಕುತಂತಿ
ವರ್ಷ : 1973

ಶಿವರಾಮ ಕಾರಂತ
ಕೃತಿ : ಮೂಕಜ್ಜಿಯ ಕನಸುಗಳು
ವರ್ಷ :  1977

ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕೃತಿ : ಚಿಕವೀರ ರಾಜೇಂದ್ರ
ವರ್ಷ :1983

ವಿ. ಕೃ. ಗೋಕಾಕ
ಕೃತಿ : ಭಾರತ ಸಿಂಧುರಶ್ಮಿ
ವರ್ಷ :1990

ಯು. ಆರ್. ಅನಂತಮೂರ್ತಿ
ಕೃತಿ :  ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ವರ್ಷ :  1994

ಗಿರೀಶ್ ಕಾರ್ನಾಡ್
ಕೃತಿ : ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ವರ್ಷ :  1998

ಚಂದ್ರಶೇಖರ ಕಂಬಾರ
ಕೃತಿ :   ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ.
ವರ್ಷ :  2010


ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು

No comments:

Post a Comment