ಕನ್ನಡ ಸಾಹಿತ್ಯ ನಿಮಗೆಷ್ಟು ಗೊತ್ತು ?

1. "ಶ್ರೀನಿವಾಸ"  ಇದು ಯಾರ ಕಾವ್ಯನಾಮ

ಮಾಸ್ತಿ ವೆಂಕಟೇಶ್ ಅಯ್ಯಂಗಾರ

 

2.ರಗಳೆ ಕವಿ ಯಾರು?

ಹರಿಹರ

 

3. "ಕಾವ್ಯಾನಂದ" ಯಾರ ಕಾವ್ಯನಾಮ ?

ಡಾ. ಸಿದ್ಧಯ್ಯ  ಪುರಾಣಿಕ

 

4. "ಕವಿಚಕ್ರವರ್ತಿ" ಎಂಬ ಬಿರುದು ಯಾರದು ?

ರನ್ನ

 

5. ತುಘಲಕ್, ಹಯವದನ ಇವು ಯಾರ ನಾಟಕಗಳು ?

ಗಿರೀಶ್ ಕಾರ್ನಾಡ್

 

6. "ಕನ್ನಡದ ಕಣ್ವ" ಯಾರು ?

 ಶ್ರೀ ಬಿ ಎಂ ಶ್ರೀಕಂಠಯ್ಯ

 

7. ಹರಿಹರನ ಅಳಿಯ ಹಾಗೂ ಶಿಷ್ಯನಾದಂತಹ ಕವಿ ಯಾರು ?

ರಾಘವಾಂಕ

 

8. "ಕನ್ನಡದ ಕುಲಪುರೋಹಿತ" ಎಂದು ಯಾರನ್ನು ಕರೆಯಲಾಗಿದೆ ?

ಆಲೂರ ವೆಂಕಟರಾವ್

 

9. "ಕಡಲ ತೀರ ಭಾರ್ಗವ" ಯಾರು ?

ಶಿವರಾಮ ಕಾರಂತ

 

10. "ಪಕ್ಷಿ ಕಾಶಿ" ಯಾರ ಕೃತಿ ?

ಕುವೆಂಪು

 

 

 

 

 


No comments:

Post a Comment