ಸ್ವಾತಂತ್ರ್ಯ ದಿನಾಚರಣೆಯ ರಸಪ್ರಶ್ನೆಗಳು

 1. ನಮ್ಮ ರಾಷ್ಟ್ರಗೀತೆಯನ್ನು ಅಧಿಕೃತವಾಗಿ ಅಂಗಿಕರಿಸಿದ ವರ್ಷ ಯಾವುದು ?

a  1947

b 1942

c 1950

2. ಲೋಕಹಿತವಾದಿ ಎಂದು ಯಾರನ್ನು ಕರೆಯಲಾಗುತ್ತದೆ ?

a  ಗೋಪಾಲ್ ಕೃಷ್ಣಾ ಗೋಖಲೆ 

b ಗೋಪಾಲ ಹರಿ ದೇಶಮುಖ 

c  ವಿನಾಯಕ ದಾಮೋದರ್ ಸಾವರ್ಕರ್ 

3.ನಮ್ಮ ರಾಷ್ಟ್ರೀಯ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?

a  ಭಿಕಾಜಿ ಕಾಮಾ 

b ಅನ್ನಿ ಬೆಸಂಟ್

ಪಿಂಗಳಿ ವೆಂಕಯ್ಯ

4. 1957ರ ಸಿಪಾಹಿ ದಂಗೆಯನ್ನು "ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ" ಎಂದು ಕರೆದವರು ಯಾರು?

a ಬಾಲ ಗಂಗಾಧರ್ ತಿಲಕ 

b ರಬೀಂದ್ರನಾಥ್ ಟಾಗೋರ್ 

c ವಿನಾಯಕ ದಾಮೋದರ್ ಸಾವರ್ಕರ್ 

5ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯು ಯಾವ ವರ್ಷದಲ್ಲಿ ಕೊನೆಗೊಂಡಿತು?

a. 1947

 b 1858

 c 1857

6. ಫಾರ್ವರ್ಡ್ ಬ್ಲಾಕ್ ನ್ನು ಸ್ಥಾಪಿಸಿದವರು ಯಾರು?

a  ಮೋತಿಲಾಲ್ ನೆಹರು 

b ಚಂದ್ರಶೇಖರ್ ಆಜಾದ್ 

c ಸುಭಾಷ್ ಚಂದ್ರ ಬೋಸ್ 

7. ಭಗತ್ ಸಿಂಗ್ ಹುಟ್ಟಿದ ವರ್ಷಯಾವುದು ?

a  1907

b 1908

c  1923

8. 1922 ರ ಯಾವ ಘಟನೆ ಅಸಹಕಾರ ಚಳುವಳಿಯನ್ನು ಹಿಂದಕ್ಕೆ ಪಡೆಯಲು ಕಾರಣವಾಯಿತು ?

a ಜಲಿಯನ್ ವಾಲಾ  ಬಾಗ್ ಹತ್ಯಾಕಾಂಡ 

b ಚೌರಿ ಚೌರ ಘಟನೆ 

c ಕಾಕೋರಿ ರೈಲು ದರೋಡೆ 

9. ಯಾವಾಗ "ವಂದೇ ಮಾತರಂ"ಅನ್ನು  ಮೊದಲ ಬಾರಿಗೆ ಹಾಡಲಾಯಿತು?

a  1896 ರ ಕಾಂಗ್ರೆಸ್ ಅಧಿವೇಶನ 

b 1911 ರ ಕಾಂಗ್ರೆಸ್ ಅಧಿವೇಶನ 

c  1921 ರ ಕಾಂಗ್ರೆಸ್ ಅಧಿವೇಶನ 

10. ಅಸಹಕಾರ ಚಳುವಳಿ ಪ್ರಾರಂಭವಾದ ದಿನದಂದು  ( 1 ಆಗಸ್ಟ 1920) ನಿಧಾನ ಹೊಂದಿದ ಸ್ವತಂತ್ರ ಸೇನಾನಿ ಯಾರು ?

a ಚಿತ್ತರಂಜನ್ ದಾಸ್ 

b ಲೋಕಮಾನ್ಯ ಬಾಲ ಗಂಗಾಧರ ತಿಲಕ

c ಚಂದ್ರ ಶೇಖರ್ ಆಜಾದ್ 








ಸರಿ ಉತ್ತರಗಳು: 

1. c 1950  ( 24 ಜನೇವರಿ 1950)

2. b ಗೋಪಾಲ ಹರಿ ದೇಶಮುಖ್ 

3. c ಪಿಂಗಳಿ ವೆಂಕಯ್ಯ

4. c ವಿನಾಯಕ ದಾಮೋದರ್ ಸಾವರ್ಕರ್ (ಭಾರತೀಯ ಇತಿಹಾಸಗಾರ ಹಾಗು ವಿದ್ವಾಂಸ ವಿ. ಡಿ ಸರ್ವಕರ್ ತಮ್ಮ 1857' ಭಾರತ ಸ್ವಾತಂತ್ರ್ಯ ಸಂಗ್ರಾಮ' ಎಂಬ ಕೃತಿಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಿದ್ದಾರೆ.)

5. b 1858

6. c ಸುಭಾಷ್ ಚಂದ್ರ ಬೋಸ್ 

7. a  1907  (28 ಸಪ್ಟೆಂಬರ್  1907 ರಂದು  ಬ್ರಿಟಿಷ್ ಭಾರತದ ಪಂಜಾಬ್ ಪ್ರಾಂತ್ಯದ ಜರನವಾಲಾ ತಾಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ)

8. b ಚೌರಿ ಚೌರ ಘಟನೆ 

9. a  1896 ರ ಕಾಂಗ್ರೆಸ್ ಅಧಿವೇಶನ (ವಂದೇ ಮಾತರಂಅನ್ನು  ಮೊದಲ ಬಾರಿಗೆ 1896 ಕಲ್ಕಕತ್ತದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು)

10.  b ಲೋಕಮಾನ್ಯ ಬಾಲ ಗಂಗಾಧರ ತಿಲಕ







No comments:

Post a Comment